ಶನಿವಾರ, ಅಕ್ಟೋಬರ್ 20, 2012

ಶ್ರದ್ಧಾಂಜಲಿ


ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಕೈವಾರ ಗೋಪಿನಾಥರ ಹಠಾತ್ ನಿಧನದ ಸುದ್ದಿಯನ್ನು ಇಂದಿನ ಉದಯವಾಣಿ ಬಿತ್ತರಿಸಿದೆ. ಅವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ. ಸರ್, ನಿಮ್ಮ ಅಗಲುವಿಕೆಯಿಂದ ಕನ್ನಡ ವಿಜ್ಞಾನ ಸಾಹಿತ್ಯ ಲೋಕ ನಿಜಕ್ಕೂ ಬಡವಾಗಿದೆ.

ಕಾಮೆಂಟ್‌ಗಳಿಲ್ಲ:

badge