Pages

ಶನಿವಾರ, ಅಕ್ಟೋಬರ್ 20, 2012

ಶ್ರದ್ಧಾಂಜಲಿ


ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಕೈವಾರ ಗೋಪಿನಾಥರ ಹಠಾತ್ ನಿಧನದ ಸುದ್ದಿಯನ್ನು ಇಂದಿನ ಉದಯವಾಣಿ ಬಿತ್ತರಿಸಿದೆ. ಅವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ. ಸರ್, ನಿಮ್ಮ ಅಗಲುವಿಕೆಯಿಂದ ಕನ್ನಡ ವಿಜ್ಞಾನ ಸಾಹಿತ್ಯ ಲೋಕ ನಿಜಕ್ಕೂ ಬಡವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ...